ನಮ್ಮ ಬಗ್ಗೆ

ಮಾಧವ ಐತಾಳ್

ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ತರಬೇತಿ ಪಡೆದ, ವೃತ್ತಿನಿರತ ಪತ್ರಕರ್ತ, ಅನುವಾದಕ. ಅನುವಾದ-ರಚಿತ ಸೇರಿದಂತೆ 15ಕ್ಕೂ ಅಧಿಕ ಪುಸ್ತಕಗಳು, 500ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ಋತ ಮೀಡಿಯಾದ ಸಂಪಾದಕ.

ಮಹೇಶ್ ಜೆ.ಎಸ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃತ್ತಿಪರ. ಉದ್ಯಮಿ.

Back To Top