Author: Rutha Editor

Journalist,Translator,avid bibliophile

ಏತ್ತು ಏರಿಗೆ ಎಳೆದರೆ ಕೋಣ ನೀರಿಗೆ..-

ಕೇಂದ್ರ ಪರಿಸರ ಮಂತ್ರಾಲಯ ಎರಡು ವರ್ಷಕ್ಕೊಮ್ಮೆ ಅರಣ್ಯ ವರದಿ(ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್)ಯನ್ನು ಪ್ರಕಟಿಸುತ್ತದೆ. ಉಪಗ್ರಹದ ನೆರವಿನಿಂದ ಸಿದ್ಧ ಈ ವರದಿ ಪ್ರಕಾರ, ದೇಶದ ಶೇ.೨೪ರಷ್ಟು ಭೂಪ್ರದೇಶದಲ್ಲಿ ಅರಣ್ಯ ಇಲ್ಲವೇ ಮರಗಳು ಇವೆಯಂತೆ. ಎರಡು ವರ್ಷಗಳ ಮಾಹಿತಿ ಅರಣ್ಯ ಪ್ರದೇಶ ಶೇ.೧ರಷ್ಟು ಹೆಚ್ಚಳ ಆಗಿದೆ ಎನ್ನುತ್ತದೆ ವರದಿ. 01ಮಾರ್ಚ್ 2018 ಸಂಚಿಕೆ-17 ಪುಟ-66

ವಾಯು ಮಾಲಿನ್ಯಕ್ಕೆ ಚೀನಾದ ಉತ್ತರ.

ಚೀನಾ ಹಿಂದಿನ ನಾಲ್ಕು ರಾಜ್ಯಧಾನಿಗಳಲ್ಲಿ ಒಂದಾದ ಕ್ಸಿಯಾನ್, ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ದ.ಇದರಲ್ಲಿ ಅತ್ಯಂತ ಪ್ರಸಿದ್ಧಿ ಒಡೆದಿರುವುದು ನಲವತ್ತು ಮೀಟರ್ ಎತ್ತರದ ಕಂಚಿನ ಗಂಟೆಗಳನ್ನುಳ್ಳ ಗಂಟೆ ಗೋಪುರ. ಸಂಜೆ ಆದ ತಕ್ಷಣ ಗಂಟೆ ಬಾರಿ ಸುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ಪುರಾತನ ರೇಷ್ಮೆ ಮಾರ್ಗದ ಆರಂಭ ಸ್ಥಳವಾಗಿತ್ತು ಈ ಗೋಪುರ.                                           […]

ಬರುವ ಚುನಾವಣೆಯಲ್ಲಿ ರೈತನೇ ನಿರ್ಣಾಯಕ.

ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. – 15ಫೆಬ್ರವರಿ2018 ಸಂಚಿಕೆ-16 ಪುಟ-30

ಪ್ರಚಾರದ ಹುಚ್ಚಿಗೆ ಪೇಟೆಂಟ್ ಬಿಟ್ಟರೇ?..

ಪೇಟೆಂಟ್‌ಗಳು, ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್), ಜಿಯಾಗ್ಯಫಿಕಲ್ ಇಂಡಿಕೇಷನ್‌ಗಳದ್ದು ಸಂರ್ಕೀಣ ಲೋಕ. ವಿಜ್ಞಾನಿಗಳು ಹಾಗೂ ಸಂಶೋಧನೆಗೆ ಹಣಕಾಸು ನೆರವು ನೀಡುವ ಸಂಸ್ಥೆಗಳು ಹಲವು ವರ್ಷಗಳ ಶ್ರಮದ ಬಳಿಕ ಕಂಡುಹಿಡಿದ ಅನ್ವೇಷಣೆಗಳ ಆರ್ಥಿಕ ಲಾಭವನ್ನು ಪಡೆದುಕೊಳ್ಳಲು ಯತ್ನಿಸುವುದು ಸಹಜ. ಆದರೆ, ಒಂಥ ಸಂಸೋಧನೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವವರು ಇದ್ದಾರೆ. – 01ಫೆಬ್ರವರಿ2018 ಸಂಚಿಕೆ-15 ಪುಟ-66

ಕಸ ಇತ್ತ, ಅತ್ತ, ಸುತ್ತಮುತ್ತ..

ತ್ಯಾಜ್ಯ ಎನ್ನುವುದು ನಾಗರಿತೆ ಸೃಷ್ಟಿಸಿರುವ ಸಮಸ್ಯೆ. ಈ ಹಿಂದೆಯೂ ತ್ಯಾಜ್ಯ ಸೃಷ್ಟಿಯಾಗುತ್ತಿದ್ದರೂ, ಕೊಳ್ಳುಬಾಕ ಪ್ರವೃತ್ತಿ ತಲೆಯತ್ತದ ಕಾರಣ ಹಾಗೂ ಜನಸಂಖ್ಯೆ ಕಡಿಮೆ ಇದ್ದುದರಿಂದ, ಕಸದ ಪ್ರಮಾಣ ಕಡಿಮೆ ಇತ್ತು. ಜನಸಂಖಗುಎ ಹೆಚ್ಚಿದಂತೆ ನಗರಗಳಿಗೆ ವಲಸೆಯೂ ಹೆಚ್ಚಿ ನಗರಗಳು ಅಸಡ್ಡಾಳವಾಗಿ ಬೆಳೆದವು. ಅಕ್ಕಪಕ್ಕದ ಹಳ್ಳಿಗಳನ್ನು ನುಂಗುತ್ತ ತಾವು ಸೃಷ್ಟಿಸುವ ತ್ಯಾಜ್ಯದಲ್ಲಿ ಮುಳುಗಿ ಹೋಗಲಾರಂಭಿಸಿದವು. – 15ಜನವರಿ 2018 ಸಂಚಿಕೆ-14 ಪುಟ-66

ಇನ್ನೂ ಜಾರಿಗೊಳ್ಳದ ಸಿಎಎಫ್ ಕಾಯಿದೆ.

ಬಳಸಿ ಬಳಸಿ ಹಳತಾದ ಮತ್ತು ಕ್ಲೀಷೆ ಎನ್ನಿಸುವ ಮಾತು ಇದು-ನಮ್ಮಲ್ಲಿ ಉತ್ತಮ ಕಾಯಿದೆಗಳೆವೆ. ಆದರೆ, ಅದರ ಹಾರಿ ಸರಿಯಾಗಿಲ್ಲ. ಇಂಥದ್ದೇ ಒಂದು ಪ್ರಗತಿಪರ ಕಾಯಿದೆ-ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ(ಸಿಎಎಫ್‌ಎ,೨೦೧೬). ಅರಣ್ಯವನ್ನು ಅರಣ್ಯವಲ್ಲದ ಬಳಕೆಗೆ, ಅಂದರೆ, ಕೈಗಾರಿಕೆ, ಗಣಿಗಾರಿಕೆ, ವಸತಿ ಯೋಜನೆಗಳು ಇತ್ಯಾದಿಗೆ ಕೊಡಮಾಡಿದಾಗ ಆಗುವ ನಷ್ಟವನ್ನು ಕಟ್ಟಿಕೊಡಲು ರೂಪುಗೊಂಡ ಕಾಯಿದೆ ಇದು. – 16 ಡಿಸೆಬರ್ 2017 ಸಂಚಿಕೆ-12 ಪುಟ-66

ರಾಜ್ಯಧಾನಿ ಕಬಳಿಸಲು ಹೊಂಜಿನ ಹೊಂಚು.

ರಾಷ್ಟçಧಾನಿ ದಿಲ್ಲಿ ಹೊಂಜಿ(ಹೊಗೆ ಮತ್ತು ಮಂಜು-ಹೊAಜು)ನಿAದ ಕಂಗೆಟ್ಟಿದೆ. ಚಳಿಗಾಲದಲ್ಲಿ ದಿಲ್ಲಯ ಜನಜೀವನ ಸ್ತಬ್ಧಗೊಳ್ಳುತ್ತದೆ. ನವೆಂಬರ್ ಎಂಟರAದು ಯಮುನಾ ಎಕ್ಸಪ್ರೆಸ್‌ವೇಯಲ್ಲಿ ಮುಂದೆ ಏನಿದೆ ಎಂಬುದು ಕಾಣದೆ, ೧೩ ವಾಹನಗಳು ಡಿಕ್ಕಿಯಾಗಿ, ೨೨ಜನ ಗಾಯಗೊಡರು. ಅದು ಬೆಳ್ಳಂಬೆಳ್ಳಗೆ ಒಂಬತ್ತು ಗಂಟೆಗೆ. -01 ಡಿಸೆಬರ್ 2017 ಸಂಚಿಕೆ-11 ಪುಟ-66

ಜವಾವ್ದಾರಿಯುತ ಗ್ರಾಹಕರಾಗುವುದು ತುರ್ತು.

ಅಕ್ಟೋಬರ್ ಮೊದಲ ವಾರ ಪಶ್ಚಿಮ ಮರಾವಳಿಯಲ್ಲಿ ಮೀನು,ಏಡಿ, ಸೀಗಡಿಗಳ ಮಹಾಪೂರ. ರಾಜ್ಯದ ಕರಾವಾರ, ಮಹಾರಾಷ್ಟçದ ಆಲಿಬಾಗ್, ಕೇರಳದ ವರ್ಕಳದಲ್ಲಿ ಏಕಕಾಲದಲ್ಲಿ ಸಂಭವಿಸಿದ ಈ ಮಹಾಬೇಟೆಗೆ ವಿಜ್ಞಾನಿಗಳು ಹಲವು ಕಾರಣ ನೀಡುತ್ತಾರೆ. ಪಶ್ಚಿಮ ಘಟ್ಟದಂತೆ ಕರಾವಳಿಯೂ ನಮ್ಮ ದೇಶದ ಮುಕುಟ ಮಣಿ. ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಹರಡಿರುವ ಕರಾವಳಿ, ಗುಕರಾತ್‌ನಿಂದ ಆರಂಭವಾಗಿ ಕನ್ಯಾಕುಮಾರಿಯ ಮೂಲಕ ಹಾಯ್ದು ಪಶ್ಚಿಮ ಬಂಗಾಳದ ಸುಂದರಬನದವರೆಗೆ ವ್ಯಾಪಿಸಿದೆ. – 01 ನವೆಂಬರ್ 2017 ಸಂಚಿಕೆ-10 ಪುಟ-66  

ಗಿರ್‌ನ ಘನತೆ ಸಿಂಹ.

ಭಾರತೀಯರಿಗೊಂದು ಜಾಡ್ಯವಿದೆ, ಎಲ್ಲ ಅಪಸವ್ಯಗಳಿಗೂ ಬ್ರಿಟಿಷರನ್ನು ದೂರುವುದು. ಆದರೆ, ಬ್ರಿಟಿಷ್ ಅಧಿಕಾಯೊಬ್ಬರ ನಿಶಿತಮತಿಯಿಂದಲೇಈಗ ದೇಶ ಹೆಮ್ಮೆ ಎನಿಸಿಕೊಂಡಿರುವ ಪ್ರಾಣಿಯೊಂದು ಉಳಿದುಕೊಂಡಿತು ಎಂಬುದು ಸತು. ೧೯ನೇ ಶತಮಾನದ ಅಂತ್ಯದ ಹೊತ್ತಿಗೆ ವಾಯವ್ಯ ಭಾರತ, ಬಿಹಾರ ಮತ್ತು ನರ್ಮದಾ ನದಿಯವರೆಗಿನ ಪ್ರದೇಶದಲ್ಕಿ ಸಿಂಹಗಳು ಕಣ್ಮರೆಯಾಗಿದ್ದವು. ಉಳಿದಿದ್ದು ಮಲೇರಿಯಾಪೀಎಇತ ಕಥಿಯಾವಾಡದಲ್ಲಿ ಮಾತ್ರ. – 16ಅಕ್ಟೋಬರ್ 2017 ಸಂಚಿಕೆ-9 ಪುಟ-66

Back To Top