FIIs keep Faith in Indian stock
Foreign institutional investors (FIIs) have continued their buying spree of Indian equities, lapping up stocks worth more than $2.8 billion so far in December amid optimism about the availability of a Covid-19 vaccine and faster than expected economic recovery. Foreign investors bought $2.81 billion of Indian equities between 1-9 December. In November, they had bought nearly […]
ಎವರೆಸ್ಟ್ ಸಮೀಕ್ಷೆಗೆ 8.12 ಕೋಟಿ ರೂ.ವೆಚ್ಚ
ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರವನ್ನು ಅಳತೆಗೆ ಮುನ್ನ ನಡೆಸಿದ ಸಮೀಕ್ಷೆಗಳಿಗೆ ನೇಪಾಳ ಸರ್ಕಾರ 8.12 ಕೋಟಿ ರೂ.ಖರ್ಚುಮಾಡಿದೆ!. ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಮಂಗಳವಾರ ನೇಪಾಳ ಮತ್ತು ಚೀನಾ ಹೇಳಿದ್ದವು. Courtesyg: Google (photo)
ಸಾರ್ವತ್ರಿಕ ಪಡಿತರ: ರಾಜ್ಯ ೪,೫೦೦ ಕೋಟಿ ರೂ. ಸಾಲ ಪಡೆಯಲು ಅನುಮತಿ
ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಅಳವಡಿಸಿಕೊಂಡಿರುವ ಒಂಬತ್ತು ರಾಜ್ಯಗಳಿಗೆ 23,523 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕ ಹೆಚ್ಚುವರಿಯಾಗಿ 4,509 ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಪಡಿತರ ಸುಧಾರಣೆಯನ್ನು ಪೂರ್ಣಗೊಳಿಸಿವೆ. ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಡಿ.೩೧ರೊಳಗೆ ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಮಾತ್ರವಲ್ಲದೆ, ಸುಲಲಿತ ವಾಣಿಜ್ಯ ವಹಿವಾಟು, […]
ಸೆನ್ಸೆಕ್ಸ್: 46 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್
ಮುಂಬೈ ಷೇರುಪೇಟೆ ಇದೇ ಮೊದಲ ಬಾರಿಗೆ 46 ಸಾವಿರದ ಗಡಿ ದಾಟಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿನಿಂದ ಮುಂಬೈ ಷೇರುಪೇಟೆ ದಾಖಲೆ ಮಟ್ಟ ತಲುಪಿತು. ಬಿಎಸ್ಇ ಸೂಚ್ಯಂಕ 495 ಅಂಶ ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 46,103 ಅಂಶ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 136 ಅಂಶ ಹೆಚ್ಚಳದೊಂದಿಗೆ ದಾಖಲೆಯ ಮಟ್ಟ 13,529 ಅಂಶ ತಲುಪಿತು. ಏಷ್ಯನ್ ಪೇಂಟ್ಸ್ ಶೇ.3.7ರಷ್ಟು ಗಳಿಕೆ ಹಾಗೂ ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, […]
ಫ್ಯೂಚರ್ ರಿಟೇಲ್ ಷೇರು ಮಾರಾಟ
ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ನಲ್ಲಿ ಹೊಂದಿದ್ದ ಶೇ.೩ರಷ್ಟು ಷೇರುಗಳನ್ನು ಮಾರಾಟ ಮಾಡಿರುವುದಾಗಿ ಹೆರಿಟೇಜ್ ಫುಡ್ಸ್ ತಿಳಿಸಿದೆ. ಫ್ಯೂಚರ್ ರಿಟೇಲ್ನಲ್ಲಿದ್ದ 1.87 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿ 131.94 ಕೋಟಿ ರೂ.ಸಂಗ್ರಹಿಸಲಾಗಿದೆ. ಮೊತ್ತವನ್ನು ಸಾಲ ತೀರಿಸಲು ಬಳಸುವುದಾಗಿ ಹೆರಿಟೇಜ್ ಹೇಳಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಹೆರಿಟೇಜ್ ಫುಡ್ಸ್ನ ಪ್ರವರ್ತಕರು. Courtesyg: Google (photo)
Availability and Price gained prominece: study
Brand loyalty has taken a beating during the pandemic as product availability and price gained prominence for consumers, according to the findings of a study conducted by market research firm Kantar. The economic upheaval caused by Covid-19 has made people extremely cautious in spending but consumers are willing to pay more for products that make […]
Tepid responce to WhatsApp payments
Whatsapp payments which was launched in India last month, has started off slowly with only 310,000 unified payments interface (UPI) transactions in November, according to data from the National Payments Corpn. of India (NPCI).One reason for the lukewarm response to Whatsapp Pay was its limited availability, with many of the 400 million active users in […]
ರಿಲಯನ್ಸ್ನಿಂದ 5ಜಿ ಸೇವೆ
2021ರ ದ್ವಿತೀಯಾರ್ಧದಲ್ಲಿ 5ಜಿ ದೂರಸಂಪರ್ಕ ಸೇವೆಗಳನ್ನು ಆರಂಭಿಸುವ ಸೂಚನೆಯನ್ನು ಮುಕೇಶ್ ಅಂಬಾನಿ ನೀಡಿದ್ದಾರೆ. ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ 5ಜಿ ಸೇವೆ ಆರಂಭಿಸಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಿದೆ. ದೇಶ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ್ದು, ಈ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದಿದ್ದರೆ 5ಜಿ ಸೇವೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಎಲ್ಲರ ಕೈಗೆಟಕುವ ದರದಲ್ಲಿ ಹಾಗೂ ಎಲ್ಲ ಕಡೆ ಸಿಗುವಂತಾಗಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2021ರ ದ್ವಿತೀಯಾರ್ಧದಲ್ಲಿ ೫ ಜಿ ಸಂಪರ್ಕ ಸಾಧ್ಯವಾಗಲಿದೆ. ಜಿಯೊ 5ಜಿ ಸೇವೆಗಳು […]
ಬಡ್ಡಿ ಮನ್ನಾದಿಂದ ಕೇಂದ್ರಕ್ಕೆ ನಷ್ಟ
ಸಾಲಗಳ ಕಂತು ಮರುಪಾವತಿ ಅವಧಿ ಮುಂದೂಡಿಕೆ ವೇಳೆಯ ಬಡ್ಡಿಯನ್ನು ಮನ್ನಾ ಮಾಡಿದರೆ, ಮೊತ್ತ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಲಿದೆ. ಈ ಹೊರೆಯನ್ನು ಬ್ಯಾಂಕ್ಗಳ ಮೇಲೆ ಹೊರಿಸಿದರೆ, ಅವು ನಿವ್ವಳ ಮೌಲ್ಯದ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಬಡ್ಡಿ ಮನ್ನಾದಿಂದ ಹೆಚ್ಚಿನ ಬ್ಯಾಂಕ್ಗಳ ಅಡಿಪಾಯ ಅಲುಗಾಡಲಿದೆ. ಇದರಿಂದಾಗಿ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ ವಿನಹ ಬಡ್ಡಿ ಮನ್ನಾದ ಯೋಚನೆ ಮಾಡಿರಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ […]

