ಕೇಂದ್ರದಿಂದ ಜಿಎಸ್ಟಿ ಸಾಲ
ಜಿಎಸ್ಟಿ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರವು ರಾಜ್ಯಗಳ ಪರವಾಗಿ ಗರಿಷ್ಠ ₹ 1.1 ಲಕ್ಷ ಕೋಟಿಯವರೆಗೆ ಸಾಲ ಮಾಡಲಿದೆ. ಜಿಎಸ್ಟಿ ಸಂಗ್ರಹದಲ್ಲಿ ಆಗಿರುವ ಅಂದಾಜು ಕೊರತೆ ಭರ್ತಿಗೆ ವಿಶೇಷ ಯೋಜನೆಯ ಮೂಲಕ ಸಾಲ ಮಾಡಲಾಗುವುದು. ಜಿಎಸ್ಟಿ ಪರಿಹಾರ ಸೆಸ್ ಬಿಡುಗಡೆ ಮಾಡುವ ಬದಲಿಗೆ ಈ ಸಾಲವನ್ನು ರಾಜ್ಯಗಳಿಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಆದರೆ, ಈ ಸಾಲದ ಅಸಲು ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಯಾರು ಪಾವತಿಸುತ್ತಾರೆ ಎಂಬ […]
Passenger vehicle sales rise 26%
Passenger vehicle wholesales in India increased by 26.45 per cent to 2,72,027 units in September as against 2,15,124 units in the same month last year, auto industry body SIAM said on Friday. According to the latest data by the Society of Indian Automobile Manufacturers (SIAM), two-wheeler sales also rose 11.64 per cent to 18,49,546 units, […]
Stocks crash on weak global cues
The rupee lost value against the dollar falling to 73.38 at close; with the dollar strengthening the currency has depreciated by 25 paise this week so far. Weak global cues saw Indian stocks nosedive on Thursday with investors spooked by the second wave of Covid-19 cases spreading across Europe, leading to fresh restrictions. Receding hopes […]
ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದಾ ತಲಾವಾರು ಜಿಡಿಪಿ
ನವದೆಹಲಿ: ತಲಾವಾರು ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಬಾಂಗ್ಲಾದೇಶವು ಈ ವರ್ಷದಲ್ಲಿ ಭಾರತವನ್ನು ಹಿಂದಿಕ್ಕಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಿದ್ಧಪಡಿಸಿರುವ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ ಹೇಳಲಾಗಿದೆ. ಬಾಂಗ್ಲಾದೇಶದ ತಲಾವಾರು ಜಿಡಿಪಿ ಶೇಕಡ ೪ರಷ್ಟು ಹೆಚ್ಚಳವಾಗಿ, 1,888 ಡಾಲರ್ (₹ 1.38 ಲಕ್ಷ) ತಲುಪಲಿದೆ. ಇದೇ ವೇಳೆ, ಭಾರತದ ತಲಾವಾರು ಜಿಡಿಪಿಯಲ್ಲಿ ಶೇಕಡ 10,5ರಷ್ಟು ಕುಸಿತ ಆಗಲಿದ್ದು ಅದು 1,877 ಡಾಲರ್ (1.37 ಲಕ್ಷ) ಆಗಲಿದೆ. ಇದರ ಪರಿಣಾಮವಾಗಿ ದಕ್ಷಿಣ ಏಷ್ಯಾದಲ್ಲಿ ಭಾರತವು ಮೂರನೆಯ […]
ನಮ್ಮ ಮೆಟ್ರೊ 18ಕಿ.ಮೀ.ಉದ್ದದ ಎರಡು ಪ್ಯಾಕೇಜ್
ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಹೊರವರ್ತುಲ ರಸ್ತೆಯ 18ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣ. ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್. ಪುರ ನಡುವಿನ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಎರಡು ಪ್ಯಾಕೇಜ್ಗಳಲ್ಲಿ 1 ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು ಮತ್ತು ಕಾಡುಬೀಸನಹಳ್ಳಿವರೆಗಿನ 9.8 ಕಿ.ಮೀ. ಮಾರ್ಗವನ್ನು ನಿರ್ಮಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ ಆರು ನಿಲ್ದಾಣಗಳ ನಿರ್ಮಾಣವೂ ಸೇರಿದ್ದು, ₹731 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಗುತ್ತಿಗೆಯು ಸಿಲ್ಕ್ ಬೋರ್ಡ್ […]
ತೊಗರಿ, ಉದ್ದು ಆಮದು
ರಾಜ್ಯದ ಎಪಿಎಂಸಿಗಳಲ್ಲಿ ತೊಗರಿ ಹಾಗೂ ಉದ್ದಿನ ಬೇಳೆಯ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಗೊಂಡಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತೊಗರಿ, ಉದ್ದಿನ ಕೊರತೆ ನೀಗಿಸಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ನವೆಂಬರ್ 15ರೊಳಗೆ ತೊಗರಿ ಹಾಗೂ 2021ರ ಮಾರ್ಚ್ 31ರೊಳಗೆ ಉದ್ದು ರಫ್ತು ಮಾಡಿಕೊಳ್ಳಬೇಕು ಎಂದು ಸಚಿವಾಲಯ ಸೂಚಿಸಿದೆ. Courtesyg: Google (photo)
GST: Karnataka can borrow ₹ 9,018 crore
THE Union government on Tuesday granted permission to Karinataka to borrow ₹9,018 crore to offset GST compensation losses. Karnataka was one of the first state to push for open market borrowing under Option 1 provided by the GST Council. On Tuesday’s GST Council meeting, Home Minister Basavaraj Bommai highlighted the immediate need for compensation as […]
India growth 8.8%:IMF
The Indian economy, severely hit by the corona virus pandemic, is projected to contract by a massive 10.3% this year, the International Monetary Fund said on Tuesday. However, India is likely to bounce back with an impressive 8.8% growth rate in 2021, thus regaining the position of the fastest growing emerging economy, surpassing China’s projected […]
ತೊಗರಿ ಬೇಳೆ ದರ ದಿಢೀರ್ ಹೆಚ್ಚಳ
ತೊಗರಿಬೇಳೆ ದರ ದಿಢೀರ್ ಏರಿಕೆಯಾಗಿದ್ದು, ಕೆ.ಜಿ.ಗೆ ಸರಾಸರಿ 125 ರೂ. ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಮತ್ತು ತೊಗರಿಬೇಳೆ ಉತ್ಪಾದಿಸುವ ಕಲಬುರ್ಗಿಯಲ್ಲೇ ವರ್ತಕರು ಬೇಳೆಯನ್ನು 140 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ತೊಗರಿಕಾಳಿನ ದಾಸ್ತಾನು ಕಡಿಮೆ ಇರುವುದರಿಂದ ಬೇಡಿಕೆಯಷ್ಟು ಬೇಳೆ ಪೂರೈಕೆ ಇಲ್ಲ. ಪ್ರಸಕ್ತ ಹಂಗಾಮು ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ. ರೈತರ ಬಳಿಯೂ ತೊಗರಿಕಾಳಿನ ದಾಸ್ತಾನು ಇಲ್ಲ. ಸೋಮವಾರ ರಾಜ್ಯದ ಒಂಬತ್ತು ಎಪಿಎಂಸಿಗಳಿಗೆ ಒಟ್ಟು 885 ಕ್ವಿಂಟಲ್ ತೊಗರಿಕಾಳು ಹಾಗೂ ಶಿವಮೊಗ್ಗ ಎಪಿಎಂಸಿಗೆ ಕೇವಲ 40 […]

