Category: ವಿಜ್ಞಾನ ತಂತ್ರಜ್ಞಾನ

ಸಾವಿಲ್ಲದ ಪ್ಲಾಸ್ಟಿಕ್‌ಗಾಗಿ ಸತ್ತ!…

ನೆಲದಲ್ಲಿ ನೀರು ಕೆಳಗೆ ಇನ್ನಷ್ಟು ಕೆಳಗೆ ಇಳಿಯುತ್ತಿದೆ. ಆದರೆ, ಸಾವಿಲ್ಲದ, ರೂಹಿಲ್ಲದ ಪದಾರ್ಥದಂತೆ ಪ್ಲಾಟಿಕ್ ಎಂಬುದು ನೆಲ, ಜಲ, ಆಕಾಶ ಸೇರಿದಂತೆ ಎಲ್ಲೇಡೆ ಸರ್ವವ್ಯಾಪಿಯಾಗಿದೆ. ಕೃತಕ ಇಲ್ಲದೇ ಅರೆ ಕೃತಕ ಸಾವಯವ ಸಂಯುಕ್ತಗಳು, ಸುಲಭವಾಗಿ ದ್ರವ ಇಲ್ಲವೇ ಘನ ವಸ್ತುವಾಗಿ ಪರಿವರ್ತಿಸಬಹುದು, ಅಚ್ಚು ಹಾಕಬಹುದು. ಈ ಗುಣವೇ ಪ್ಲಾಸ್ಟಿಕ್ ಎಲ್ಲೆಡೆ ತುಂಬಲು ಕಾರಣವಾಗಿದೆ. -15 ಆಗಸ್ಟ್. 2017 ಸಂಚಿಕೆ-5 ಪುಟ-66

ಅರಣ್ಯ ಸಂಪತ್ತಿನ ಘಟ್ಟ ಹತ್ತಿಸಲಿದೆ ರೈಲು…

೧೯೫೧ರಲ್ಲಿ ಪ್ರಸ್ತಾವ ಸಲ್ಲಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮತ್ತೆ ಜೀವ ಬಂದಿದೆ. ಜುಲೈ ೧೦ರಂದು ನಡೆದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾದವಣೆ ಮಂತ್ರಾಲಯ(ಎAಒಇಫ್ಸಿಸಿ)ದ ಪ್ರಾಂತೀಯ ಉನ್ನತಾಧಿಕಾರ ಸಮಿತಿ(ಆರ್‌ಸಿಇ)ಯು ಹಲವು ಶರತ್ತು ವಿಧಿಸಿ ಯೋಜನೆಯ ಮೊದಲ ಹಂತಕ್ಕೆ ಅನುಮತಿ ನೀಡಿದೆ. -01ಆಗಸ್ಟ್ 2017 ಸಂಚಿಕೆ-4 ಪುಟ-26

ಸರೋವರದಲ್ಲಿ ಮುಳುಗುತ್ತಲೇ ಇದೆ ಬದುಕು.

ಭಾಕ್ರಾ ನಂಗಲ್ ಅಣೆಕಟ್ಟುನ್ನು ಉದ್ಘಾಟಿಸುತ್ತ ಪ್ರಧಾನಿ ಪಂಡಿತ್ ನೆಹರು ಅವರು  ಅಣೆಕಟ್ಟುಗಳು ಆಧುನಿಕ ದೇಗುಲಗಳು ಎಂದು ಹೊಗಳಿದ್ದಂತೆ. ಪ್ರಾತ: ಸ್ಮರಣೀಯ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೋಗ ಜಲಪಾತದಿಂದ ನೀರು ಧುಮುಕುತ್ತಿದ್ದುದನ್ನು ಕಂಡು ವಾಟ್ ಎ ವೇಸ್ಟ್ ಎಂದಿದ್ದರು ಎಂಬ ಪ್ರತಿತಯಿದೆ.                                                   […]

Back To Top