ಮ್ಯೂಚುವಲ್ ಫಂಡ್‌ನಿಂದ ಷೇರು ಹಿಂಪಡೆತ

ಮ್ಯೂಚುವಲ್ ಫಂಡ್ ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಗಳಿಂದ ಒಟ್ಟು 30,760 ಕೋಟಿ ರೂಪಾಯಿಯನ್ನು ಹಿಂದಕ್ಕೆ ಪಡೆದಿವೆ. ಎಂ.ಎಫ್. ಕಂಪನಿಗಳು ಲಾಭಗಳಿಕೆಯ ಉದ್ದೇಶದಿಂದ ಮಾರುಕಟ್ಟೆಯಿಂದ ಸತತವಾಗಿ ಆರು ತಿಂಗಳುಗಳಿಂದ ಹಣ ಹಿಂದಕ್ಕೆ ಪಡೆಯುತ್ತಿವೆ. ಇದರಿಂದಾಗಿ ಈ ವರ್ಷದ 10 ತಿಂಗಳುಗಳ ಅವಧಿಯಲ್ಲಿ ಎಂ.ಎಫ್. ಕಂಪನಿಗಳು ಷೇರು ಮಾರುಕಟ್ಟೆಗಳಿಂದ ಹಿಂದಕ್ಕೆ ಪಡೆದ ನಿವ್ವಳ ಮೊತ್ತವು 28ಸಾವಿರ ರೂ. ಕೋಟಿಗಿಂತ ಹೆಚ್ಚಾದಂತಾಗಿದೆ. ಎಂ.ಎಫ್. ಕಂಪನಿಗಳು ಹಣ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದರೂ, ವಿದೇಶಿ ಹೂಡಿಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಆಗುತ್ತಿರುವ ಕಾರಣ […]

ಭಾರತದಲ್ಲಿ ಲಸಿಕೆ: ಫೈಜರ್ ಮನವಿ

ಫೈಜರ್ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಕೋರಿದೆ. ಲಸಿಕೆಯನ್ನು ಬಳಸಲು ಬ್ರಿಟನ್ ಮತ್ತು ಬಹ್ರೇನ್ ಸರ್ಕಾರಗಳು ಅನುಮತಿ ನೀಡಿವೆ. ಲಸಿಕೆ ಬಳಕೆಗೆ ಬ್ರಿಟನ್ ಅತ್ಯಂತ ತರಾತುರಿಯಲ್ಲಿ ಅನುಮತಿ ನೀಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಫೈಜರ್ ಕಂಪನಿಯು ಭಾರತದ ಪ್ರಧಾನ ಔಷಧ ನಿಯಂತ್ರಕರಿಗೆ ಅನುಮತಿ ಕೋರಿ ಡಿ.4ರಂದು ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರತ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತೇವೆ. ಸರ್ಕಾರದ ಗುತ್ತಿಗೆಯ ಮೂಲಕ […]

ಚಂದ್ರನ ಮೇಲ್ಮೈಯ ಮಾದರಿಯನ್ನು ಭೂಮಿಗೆ ರವಾನಿಸಿದ ಚಾಂಗಿ–೫

ಚೀನಾ ದೇಶವು ಚಂದ್ರನ ಮೇಲಿನ ಶಿಲೆ ಹಾಗೂ ಮಣ್ಣು ಸೇರಿದಂತೆ ಇತರ ಮಾದರಿಗಳನ್ನು ಭೂಮಿಗೆ ತರುವ ಸಲುವಾಗಿ ‘ಚಾಂಗಿ–5’ಯನ್ನು ಯಶಸ್ವಿಯಾಗಿ ಚೀನಾ ಉಡಾವಣೆ ಮಾಡಿತ್ತು. ಅಲ್ಲಿನ ಶಿಲೆ, ಮಣ್ಣು ಸಂಗ್ರಹಿಸಿ, ಆರ್ಬಿಟರ್‌ಗೆ ರವಾನಿಸಿದ್ದು, ಈ ಮಾದರಿಗಳನ್ನು ಹೊತ್ತ ಗಗನನೌಕೆ ಭೂಮಿಯತ್ತ ಮುಖಮಾಡಿದೆ. ನ.24ರಂದು ಈ ಗಗನನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ಉತ್ತರಕ್ಕಿರುವ ಓಷನ್ ಆಫ್ ಸ್ಟಾರ್ಮ್ ಎಂದು ಕರೆಯಲಾಗುವ ಪ್ರದೇಶದ ಬಳಿ ಈ ವ್ಯೋಮನೌಕೆ ಡಿ.೧ರಂದು ತಲುಪಿತ್ತು. ಗಗನನೌಕೆಯ ಭಾಗವಾದ ಅಸೆಂಡರ್ ಅಲ್ಲಿನ ಮೇಲ್ಮೈಯಲ್ಲಿನ ಶಿಲೆಗಳನ್ನು ಸಂಗ್ರಹಿಸಿತು […]

ರೈತರಿಗೆ ಬೆಂಬಲಕ್ಕೆ ವಿಜೇಂದರ್ ನಿರ್ಧಾರ

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಘೋರ ಕಾಯ್ದೆಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಎಂದು ಹೇಳಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ 35 ವರ್ಷದ ವಿಜೇಂದರ್ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ ಇವರು ರೈತರ ಪರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.   Courtesyg: Google […]

ಚಿತ್ರಸಹಿತ ಎಚ್ಚರಿಕೆಯ ಸಂದೇಶ

ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಹೊಸದಾಗಿ ರೂಪಿಸಿರುವ ಎಚ್ಚರಿಕೆಯ ಸಂದೇಶವನ್ನು ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಪ್ರಕಟಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಎಚ್ಚರಿಕೆ ಸಂದೇಶ ತಂಬಾಕು ಸೇವನೆಯ ಗಂಭೀರ ಮತ್ತು ವ್ಯತಿರಿಕ್ತ ಆರೋಗ್ಯದ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಲಿದೆ. ಅದರಲ್ಲೂ ಮುಖ್ಯವಾಗಿ ಯುವಜನ, ಮಕ್ಕಳು ಮತ್ತು ಅನಕ್ಷರಸ್ಥರ ಜಾಗೃತಿಗೆ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. Courtesyg: Google (photo)

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯು ಡಿ.೦6ರಂದು ಲೀಟರ್‌ಗೆ 28 ಪೈಸೆ, ಡೀಸೆಲ್ ಬೆಲೆಯು ಲೀಟರ್‌ಗೆ 29ಪೈಸೆ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗುತ್ತಿರುವುದರ ಪರಿಣಾಮವಾಗಿ, ದೇಶಿ ಮಾರುಕಟ್ಟೆಯಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ.  Courtesyg: Google (photo)

Small biz seek freeze in IBC action to continue

Small businesses are seeking an extension of the protection given to them from bankruptcy proceedings for defaults during the pandemic beyond the nine-month period, which expires this month. But experts are divided over the demand, while the government weighs its options. The ministry of corporate affairs and the Insolvency and Bankruptcy Board of India (IBBI) […]

Most Central ministries at spending cuts for FY21

Most government departments, barring the ones directly handling the impact of the coronavirus pandemic, are staring at restricted budget allocations for the current fiscal year, despite finance minister Nirmala Sitharaman on Friday saying less government spending may drag economic recovery. Speaking at the 18th edition of the Hindustan Times Leadership Summit on Friday, Sitharaman said: […]

E-invoices post robust growth in Nov

E-invoicing under good and services tax(GST), overcoming early hiccups, picked up pace right in the second month of its roll-out, with bill generation posting 17 per cent growth in November over the previous month. This paves the way for the second phase of e-invoicing, which is to make it mandatory for entities with a turnover […]

Back To Top