ತಾಳವಿಲ್ಲದ ಎನ್‌ಜಿಟಿಯ ಮೇಳ.

ಉದ್ದೇಶ ಎಷ್ಟೇ ಶ್ರೇಷ್ಠವಾಗಿದಗದರೂ, ಅನುಷ್ಠಾನ ಸೂಕ್ತ-ಸಮಗ್ರವಾಗಿರದೆ ಇದ್ದಲ್ಲಿ ಆಶಯಗಲು ಊಡೇರದೆ ಹಗೆಯೇ ಉಳಿದು ಬಿಡುತ್ತವೆ ಎನ್ನುವುದಕ್ಕೆ ರಷ್ಟಿçÃಯ ಹಸಿರು ನ್ಯಾಯಾಧಿಕರಣ ಒಂದು ಉದಾಹರಣೆ. ಪಿವಿಸಿ ಪೈಪ್‌ಗಳ ಗುಣಮಟ್ಟ ಕಾಯ್ದುಕೊಳ್ಳಲು ಭಾರತೀಯ ಮಾನಕ ಬ್ಯೂರೋ(ಬಿಐಎಸ್)ದ ಸಲಹೆ ಪಡೆದುಕೊಳ್ಳಬೇಕು ಎಂಬ ನಿಯಮ ಇದೆ. – 01ಜುಲೈ 2018 ಸಂಚಿಕೆ-01 ಪುಟ-51

ಆರೋಗ್ಯ ರಕ್ಷಣೆ, ಪರಿಸರ ಸಾಧನೆ ಎರಡರಲ್ಲೂ ಹಿಂದೆ!-

ಜಗತ್ತಿನಲ್ಲಿ ಆರೋಗ್ಯ ಸೇವೆಗಳ ಕುರಿತು ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ವರದಿ ಪ್ರಕಾರ, ಭಾರತ 145ನೇ ಸ್ಥಾನದಲ್ಲಿದೆ. ದೇಶದ ಪಟ್ಟಿಯಲ್ಲಿ ಗೋವಾ ಮತ್ತು ಕೇರಳ ಉತ್ತಮ ಹಾಗೂ ಟತಿ ಹೆಚ್ಚು ವೈದ್ಯ ಕಾಲೇಜುಗಳಿರು ಕರ್ನಾಟಕದ ಸಾಧನೆ ಕಳಪೆಯಾಗಿದ್ದು, 16ನೇ ಸ್ಥಾನದಲ್ಲಿದೆ. ಆರೋಗ್ಯ ಕ್ಷೇತ್ರಕ್ಕೆ ದೇಶಿ ಬಕೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನ ಶೇ.೧.೧೫ ಇದು ಕನಿಷ್ಠ ಶೇ.೫ ರಷ್ಟು ಇರಬೇಕುಎನ್ನುವುದು ತಜ್ಞರ ಅಭಿಮತ. 15 ಜೂನ್2018 ಸಂಚಿಕೆ-24 ಪುಟ-66

ಆಟರ್‌ಗಳ ಆಟ ನಿಲ್ಲದಿರಲಿ!

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹುಟ್ಟುವ ತುಂಗೆ, ಕೂಡ್ಲಿಯಲ್ಲಿ ಭದ್ರಾ ನದಿ ಜೊತೆ ಸೇರಿ, ತುಂಗಭದ್ರಾ ಎಂದಾಗುತ್ತದೆ. ನದಿಯ ಬಹುಪಾಲು ಹರಿವು ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರಿವ ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರುವ ಮುನ್ನ ೧೪೭ಕಿಮೀ, ಬಳಿಕ ಕೃಷ್ಣಾನದಿಯನ್ನು ಸೇರುವ ವರಗೆ ೫೩೧ ಕಿಮೀ ಹರಿಯುತ್ತದೆ. ಶೃಗೇರಿ, ಮಂತ್ರಾಲಯ, ಅಲಂಪುರ ಇನ್ನಿತರ ಪುಣ್ಯಕ್ಷೇತ್ರಗಳನ್ನು ಹಾಯುತ್ತದೆ. – 01ಜೂನ್ 2018 ಸಂಚಿಕೆ-23 ಪುಟ-66

ಜನ ಮರುಳೋ, ಜಾಹೀರಾತು ಮರುಳೋ!-

ಬಹುತೇಕ ಜಾಹೀರಾತು ಮಕ್ಕಳನ್ನು ಗುರಿಯಾಗಿಸಿವೆ. ಮಕ್ಕಳ ಮೇಲೆ ಪ್ರಭಾವ ಬೀರುವುದು, ಮನವೋಲಿಕೆ ಸುಲಭ. ಅವರನ್ನು ಗಿಡವಾಗಿರುವಾಗಲೇ ಬಗ್ಗಿಸಿದಲ್ಲಿ ಅಂದರೆ, ಎಳವೆಯಲ್ಲೇ ಉತ್ಪನ್ನಗಳ ಹುಲಾಮರಾಗಿಸಿದಲ್ಲಿ, ಅವರ ಜೀವಮಾನಡೀ ದಾಸರಾಗಿರುತ್ತಾರೆ. ತೊಟ್ಟಿಲಿನಿಂದ ಶವದಪೆಟ್ಟಿಗೆಯವರೆಗೆ ಎನ್ನುವ ಪದಪುಂಜ ಕಠಿಣ ಎನ್ನಿಸಬದುಹು. ಆದರೆ ಅದು ವಾಸ್ತವ. 15 ಮೇ 2018 ಸಂಚಿಕೆ-22 ಪುಟ-63

ಕಾಡು ಜನರ ಹಾಡು ಪಾಡು.

1995ರಲ್ಲಿ ಜವಹರಲಾಲ್ ನರಹರೂ ಉಷ್ಣಚಲಯ ಸಸ್ಯೋದ್ಯಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊನೆಯಮತ್ತೂರಿನ ರ‍್ಯ ವೈದ್ಯ ಫಾರ್ಮಸಿ ನಡುವೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವೊAದು ಆಯಿತು. ಪಶ್ಚಿಮ ಘಟ್ಟದ ಕೆಲವೆಡೆ ಮಾತ್ರ ಲಭ್ಯವಾಗುವ ಮತ್ತು ನಿರ್ವಂಶದ ಭೀತಿ ಎದುರಿಸುತ್ತಿರುವ ಆರೋಗ್ಯ ಪಾಚ(ಟ್ರೆöÊಕೋಪಸ್ ಜೇಲ್ಯಾನ್ಸಿಯಸ್ ಎಸ್‌ಎಸ್‌ಪಿ ಟ್ರಾವಂಕೋರಿಯಸ್)ಎನ್ನುವ ಗಿಡ ಮೂಲಿಕೆಯಿಂದ ಔಷಧವನ್ನು ಉತ್ಪಾದಿಸಿ, ಮಾರಾಟ ಮಾಡುವುದು ಹಾಗೂ ಬಂದ ಲಾಭವನ್ನು ಹಂಚಿಕೊಳ್ಳುವುದು ಒಪ್ಪಂದದ ತಿರುಳು. – 01ಮೇ 2018 ಸಂಚಿಕೆ-21 ಪುಟ-66

ಕಾಡಿಗೆ ಸರ್ಕಾರದ ಹಚ್ಚಿದ ಕಿಚ್ಚು.

ಕರುಡ ಅರಣ್ಯ ನೀತಿ: ವ್ಯವಹಾರದ್ದೇ ಮೇಲುಗೈ, ಸಂರಕ್ಷಣೆಯ ನಿರ್ಲಕ್ಷö್ಯ ಯಾವ ದೃಷ್ಟಿಯಿಂದ ನೋಡಿದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ(ಎAಇಫ್‌ಸಿಸಿ)ದ ಉದ್ದೇಶಿತ ಅರಣ್ಯ ನೀತಿ ಕರಡು ಪರಿಸರ ಪೂರಕವಾಗಿ ಕಾಣುತ್ತಿಲ್ಲ. ಸರ್ಕಾರದ ದಾಖಲೆಗಳು ಅದರ ಉದ್ದೇಶ, ಆದ್ಯತೆಗಳು ಹಾಗೂ ರ‍್ಯತಂತ್ರದ ಮಾರ್ಗಸೂಚಿ ಇದ್ದಂತೆ,ಒAದು ವೇಳೆ ಹಳೆಯ ಕರ‍್ಯತಂತ್ರ ವಿಫಲಗೊಂಡಿದ್ದರೆ ಇಲ್ಲವೇ ಪರಿಸ್ಥಿತಿ  ಬದಲಾಗಿದ್ದರೆ, ಅವುಗಳನ್ನು ಪುಬರ್‌ಪರಿಶೀಲನೆ ಮಾಡಬೇಕಾಗುತ್ತದೆ. – 01ಮೇ 2018 ಸಂಚಿಕೆ-21 ಪುಟ-48

ರಸ್ತೆಗೆ ಭತ್ತದ ಗದೆಗಳ ಆಪೋಷನ.

ಕಾರು ವೇಗವಾಗಿ ಓಡಿಸಲು ನಮಗೆ ಒಳ್ಳೆಯ ರಸ್ತೆಬೇಕು, ನಳವನ್ನು ತಿರುಗಿಸಿದ ತಕ್ಷಣ ನೀರು ಬರಬೇಕು, ಸ್ವಿಚ್ ಒತ್ತಿದ ತಕ್ಷಣ ದೀಪ ಬೆಳಗಬೇಕು ಈ ಎಲ್ಲ ಬೇಕುಗಳನ್ನು ಪೂರೈಸಲು ಕಾಡಿನ ನಾಶ, ವನ್ಯಜೀವಿಗಳ ಹತ್ಯೆ, ರೈತರ ಭೂಮಿ ಸ್ವಾಧೀನ ಇತ್ಯಾದಿ ನಡೆಯುತ್ತಿದೆ. – 15ಏಪ್ರಿಲ್ 2018 ಸಂಚಿಕೆ-20 ಪುಟ-66

ರೈತ ಸಂಘಟನೆಗಳು ವೋಟ್ ಬ್ಯಾಂಕ್ ಆಗಲಿ.

ಪ್ರದೇಶದ ಯಾವುದೇ ರಾಜ್ಯ/ಪ್ರಾಂತ್ಯದ ರೈತರಿರಲಿ, ಅವರ ಸಮಸ್ಯೆ ಒಂದು. ಬೆಳೆಗೆ ವೈಜ್ಞಾನಿಕ ಬೆಲೆ, ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ, ಒಳಸುರಿಗಳ ಬೆಲೆ ಕಡಿತ, ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ. ಮಂಡಸೂರಿನ ರೈತರು ಕೇಳಿದ್ದು ಅದನ್ನೇ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗೋಲಿಬಾರ್ ಬಳಿಕ ಎಂದಿನAತೆ ಪರಿಹಾರ ಘೋಷಣೆ, ಸಮಸ್ಯೆ ಬಗೆಹರಿಸುವ ಭರವಸೆ… – 01 ಏಪ್ರಿಲ್ 2018 ಸಂಚಿಕೆ-19 ಪುಟ-66

ಮರದ ದತ್ತು ಅರಣ್ಯ ಸಂರಕ್ಷಣೆ ಮಾಡುವುದೇ?

ಕರ್ನಾಟಕದಲ್ಲಿ ಅರಣ್ಯದ ವಿಸ್ತೀರ್ಣ ಹೆಚ್ಚಳಗೊಂಡಿದೆ ಎಂದು ಸರ್ಕಾರದ ಇಲಾಖೆಯ ವರದಿಯೊಂದು ಹೇಳಿದೆ. ಅದನ್ನು ಎಷ್ಟು ನಂಬಬೇಕೋ ಗೋತ್ತಿಲ್ಲ. ಸರ್ಕಾರಗಳ ಮರ ನೆಡುವಿಕೆ ಕಾರ್ಯಕ್ರಮಗಳು ಕಡತದಲ್ಲಿ ಮಾತ್ರವಿದ್ದು, ಬಿಡುಗಡೆಯಾದ ಅನುದಾನ ಅಂತರ್ಧಾನವಾಗುವುದು ಮಾತ್ರ ಖಚಿತ. ಸಮೂಹದ ಪಾಲ್ಗೋಳ್ಳುವಿಕೆ ಇಲ್ಲದ ಇಂಥ ಯೋಜನೆಗಳ ಬಗ್ಗೆ ಜನರಿಗೆ ಉತ್ಸಾಹ ಗುಟ್ಟುವುದೇ ಇಲ್ಲ. -15ಮಾರ್ಚ್ 2018 ಸಂಚಿಕೆ-18 ಪುಟ-66

Back To Top