ಮರದ ದತ್ತು ಅರಣ್ಯ ಸಂರಕ್ಷಣೆ ಮಾಡುವುದೇ?
ಕರ್ನಾಟಕದಲ್ಲಿ ಅರಣ್ಯದ ವಿಸ್ತೀರ್ಣ ಹೆಚ್ಚಳಗೊಂಡಿದೆ ಎಂದು ಸರ್ಕಾರದ ಇಲಾಖೆಯ ವರದಿಯೊಂದು ಹೇಳಿದೆ. ಅದನ್ನು ಎಷ್ಟು ನಂಬಬೇಕೋ ಗೋತ್ತಿಲ್ಲ. ಸರ್ಕಾರಗಳ ಮರ ನೆಡುವಿಕೆ ಕಾರ್ಯಕ್ರಮಗಳು ಕಡತದಲ್ಲಿ ಮಾತ್ರವಿದ್ದು, ಬಿಡುಗಡೆಯಾದ ಅನುದಾನ ಅಂತರ್ಧಾನವಾಗುವುದು ಮಾತ್ರ ಖಚಿತ. ಸಮೂಹದ ಪಾಲ್ಗೋಳ್ಳುವಿಕೆ ಇಲ್ಲದ ಇಂಥ ಯೋಜನೆಗಳ ಬಗ್ಗೆ ಜನರಿಗೆ ಉತ್ಸಾಹ ಗುಟ್ಟುವುದೇ ಇಲ್ಲ. -15ಮಾರ್ಚ್ 2018 ಸಂಚಿಕೆ-18 ಪುಟ-66




