ಕೃಷಿ ವರಮಾನ ಹೆಚ್ಚಳ ಸಾಧ್ಯತೆ: ಕ್ರಿಸಿಲ್
ಕೋವಿಡ್ ಕೃಷಿ ಚಟುವಟಿಕೆ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಇದರಿಂದ ಕೃಷಿ ವರಮಾನ ಹೆಚ್ಚಳ ನಿರೀಕ್ಷಿಸಿದ್ದು, ಟ್ರ್ಯಾಕ್ಟರ್ ಮಾರಾಟದಲ್ಲೂ ಏರಿಕೆ ಕಂಡುಬರಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಅಭಿಪ್ರಾಯಪಟ್ಟಿದೆ. ಟ್ರ್ಯಾಕ್ಟರ್ ಮಾರಾಟ ಶೇ.1ರಷ್ಟು ಕುಸಿಯಲಿದೆ ಎಂದು ಕ್ರಿಸಿಲ್ ಅಂದಾಜು ಮಾಡಿತ್ತು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಕೆ ಕಾಣಲಿದ್ದು, ಶೇ.10-12ರಷ್ಟು ಪ್ರಗತಿ ಸಾಧ್ಯವಾಗಲಿದೆ. ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂಗಾರು ಬಿತ್ತನೆ ಗರಿಷ್ಠ ಮಟ್ಟದಲ್ಲಿದೆ. ಇದರಿಂದ ಕೃಷಿ ವರಮಾನ ಹೆಚ್ಚಾಗಲಿದೆ. ಏಪ್ರಿಲ್-ಸೆಪ್ಟೆಂಬರ್ನಲ್ಲಿ ಟ್ರ್ಯಾಕ್ಟರ್ ಉದ್ಯಮ […]
FMGC companies gear up
Consumer goods companies are ramping up distribution in India’s smaller towns and villages, where sales are rising thanks to reverse migration, increased minimum support prices, government stimulus measures for the rural economy and a normal monsoon. Companies are trying out new pack sizes, leveraging online sales, and customizing products to expand their reach in the […]
Air pollution commission: too little, too late?
As Delhi and adjoining areas in the National Capital Region entered into their worst season with air quality crossing the ‘severe’ mark, the Centre brought an Ordinance to set up a new ‘air pollution commission’. This is the first time the Centre has formed a legislative commission for air pollution under the Environment Protection Act […]
Google and Online fair play
While Google has eased our use of the internet enormously, with its search tool gaining the honour of being used in conversation as a generic verb, the US-based tech major’s all pervasive command seems to have shrunk the space open to competition online. Much of the anxiety aired over this has to do with its […]
ಸೆನ್ಸೆಕ್ಸ್ ಆರೋಹಣ: 43 ಸಾವಿರ ದಾಟಿದ ಸೂಚ್ಯಂಕ
ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆ ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ. ತಾನು ಅಭಿವೃದ್ಧಿ ಪಡಿಸಿರುವ ಲಸಿಕೆ ಕೋವಿಡ್ ತಡೆಯುವಲ್ಲಿ ಶೇ. 90ರಷ್ಟು ಪರಿಣಾಮಕಾರಿ ಎನ್ನುವ ಫೈಝರ್ ಕಂಪನಿಯ ಹೇಳಿಕೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಮುಂಬೈ ಷೇರುಪೇಟೆ(ಬಿಎಸ್ಇ) ಸಂವೇದಿ ಸೂಚ್ಯಂಕ ಸತತ ಏಳನೇ ವಹಿವಾಟು ಅವಧಿಯಲ್ಲೂ ಏರಿಕೆ ದಾಖಲಿಸಿದ್ದು, ಮಂಗಳವಾರ 680 ಅಂಶ ಜಿಗಿತಗೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 43.277 ಅಂಶ ತಲುಪಿದೆ. ಅದೇ ರೀತಿ, ರಾಷ್ಟ್ರೀಯ ಷೇರುಪೇಟೆ(ಬಿಎಸ್ಇ) ಸೂಚ್ಯಂಕ ನಿಫ್ಟಿ170 […]
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಗೆ ಗಡುವು
ಎಲ್ಲ ಬ್ಯಾಂಕ್ ಖಾತೆಗಳು 2021ರ ಮಾ.31ರೊಳಗೆ ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದಾರೆ. ಭಾರತೀಯ ಬ್ಯಾಂಕ್ಗಳ ಒಕ್ಕೂಟ(ಐಬಿಎ)ದ 73ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ವಿತ್ತೀಯ ಸೇರ್ಪಡೆ ಸಂಪೂರ್ಣವಾಗಿಲ್ಲ. ಎಲ್ಲ ಬ್ಯಾಂಕ್ ಖಾತೆಗಳು ಆಧಾರ್ನೊಂದಿಗೆ ಜೋಡಣೆಯಾಗಿಲ್ಲ. ಅಗತ್ಯವಿರುವೆಡೆ ಪ್ರತಿ ಖಾತೆಯನ್ನೂ ಪ್ಯಾನ್ಗೆ ಜೋಡಿಸಿರುವಂತೆ, ಬ್ಯಾಂಕ್ಗಳಲ್ಲಿರುವ ಎಲ್ಲ ಖಾತೆಗಳನ್ನು ಮಾ.31,2021ರೊಳಗೆ ಆಧಾರ್ಗೆ ಜೋಡಿಸಬೇಕು. ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಬೇಕು. ರುಪೇ ಕಾರ್ಡ್ ಬಳಕೆಯನ್ನು ಉತ್ತೇಜಿಸಬೇಕು ಹಾಗೂ ರಾಷ್ಟ್ರೀಯ ಪಾವತಿ ನಿಗಮ(ಎನ್ಪಿಸಿಐ)ವನ್ನು […]
ಬಿಸಿಯೂಟ ಸ್ಥಗಿತಕ್ಕೆ ಕೋರ್ಟ್ ಅಸಮಾಧಾನ
ಶಾಲೆಗಳಲ್ಲಿ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದು ಸಂವಿಧಾನದ 21ನೇ ವಿಧಿಯಡಿ ದತ್ತವಾಗಿರುವ ಜೀವಿಸುವ ಹಕ್ಕು ಮತ್ತು ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬಿಸಿಯೂಟ ಯೋಜನೆ ಸ್ಥಗಿತವನ್ನು ಪ್ರಶ್ನಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮು.ನ್ಯಾ. ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ.ಅರವಿಂದಕುಮಾರ್ ಅವರ ವಿಭಾಗೀಯ ಪೀಠ, ಕೊರೊನಾ ಅವಧಿಯಲ್ಲಿ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿರುವುದು ಮಕ್ಕಳ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ. ಬಿಸಿಯೂಟ […]
VST Tillers surges 10%
Shares of VST Tillers and Tractors advanced 10 % to Rs 1,938 on the BSE on Wednesday after the company posted nearly five-fold year-on-year (YoY) jump in net profit at Rs 29.94 crore in September quarter. The commercial vehicles company had clocked a profit of Rs 6.4 crore in Q2FY20 and Rs 17.1 crore in […]
Employees can buy goods under LTC cash voucher plan: Finance Ministry
Central government employees availing the LTC cash voucher scheme can purchase goods or services in the name of spouse or other family members eligible for LTC fare. The second set of FAQ issued by the Department of Expenditure also clarified that an employee can claim reimbursement for the purchase of goods and services, attracting GST […]

