Vi lost 2.7 million users in Oct

Vodafone Idea Ltd slipped further behind its main rivals in terms of subscriber base, as it net lost 2.7 million mobile subscribers in October, data from the Telecom Regulatory Authority of India showed. In contrast, its rivals Reliance Jio Infocomm Ltd and Bharti Aietel Ltd saw an increase in their subscriber base by 2.2 million and […]

India proposes using govt food stock to fight global hunger

India has proposed to help the Word Food Programme (WFP) replenish its food grain stock from overflowing state-owned granaries to assist the organization’s efforts in providing food to the most vulnerable global population amid thecovid-19 crisis. The draft proposal was in reply to an appeal by member countries of the Word Trade Organization(WTO) to lift […]

ಕೊರೊನಾ ತಡೆಗೆ ಸಕಲ ಸಿದ್ಧತೆ

ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ದೇಶದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ನ.25ರಿAದ ಡಿ.23ರವರೆಗೆ ಬ್ರಿಟನ್ ಮತ್ತು ಬ್ರಿಟನ್ ಮೂಲಕ ದೇಶಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಂಗಳವಾರದಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್ ತಪಾಸಣೆ ಆರಂಭಿಸಲಾಗಿದೆ. ಅಹಮದಾಬಾದ್‌ನಲ್ಲಿ ನಾಲ್ಕು, ದೆಹಲಿಯಲ್ಲಿ ಐದು, ಚೆನ್ನೈನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಇದು ಕೊರೊನಾದ ನೂತನ ಸ್ವರೂಪವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ನ.೨೫ರ […]

ಶಾಲೆಗಳ ಆರಂಭಕ್ಕೆ ಅಡ್ಡಿಯಿಲ್ಲ

ಹೊಸ ವೈರಸ್ ವೇಗವಾಗಿ ಹರಡಲಿದ್ದು, ಅಷ್ಟೇನೂ ಅಪಾಯಕಾರಿಯಲ್ಲ. ಆದ್ದರಿಂದ, ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ. ಡಾ.ಎಂ.ಕೆ.ಸುದರ್ಶನ್ ನೇತೃತ್ವದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಸದಸ್ಯರು ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು. ಸಮಿತಿ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಹೊಸ ಕೋವಿಡ್ ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಸೋಂಕಿನ ಲಕ್ಷಣ, ಚಿಕಿತ್ಸೆಯಲ್ಲಿ ವ್ಯತ್ಯಾಸವಿಲ್ಲ. ಹರಡುವಿಕೆ ತಡೆಯಬೇಕಿದ್ದು, ಜನ ಜಾಗೃತರಾಗಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಶಾಲೆಗಳನ್ನು ಪ್ರಾರಂಭಿಸಬಹುದು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆ […]

ವೈದ್ಯರ ಭತ್ಯೆ ಪರಿಷ್ಕರಣೆ

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೈದ್ಯರ ವಿಶೇಷ ಭತ್ಯೆಯನ್ನು ಸೆ.1 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 25 ವರ್ಷಕ್ಕಿಂತ ಅಧಿಕ ಅವಧಿ ಸೇವೆ ಸಲ್ಲಿಸಿದ ಸೂಪರ್ ಸ್ಪೆಷಾಲಿಟಿ ವೈದ್ಯರ ಮಾಸಿಕ ಭತ್ಯೆಯನ್ನು ೫೮ ಸಾವಿರದಿಂದ1.03 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. Courtesyg: Google (photo)

ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲೆ

ಬೀದರ್‌ನಲ್ಲಿ ಋತುಮಾನದ ಅತಿ ಕಡಿಮೆ ತಾಪಮಾನ ಎನ್ನಲಾದ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2019ರ ಜ.೧ರಂದು 6.0 ಡಿಗ್ರಿ ಸೆಲ್ಸಿಯಸ್ ಹಾಗೂ ಕಳೆದ ನವೆಂಬರ್‌ನಲ್ಲಿ 7 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ 9.5, ಧಾರವಾಡ 10.2, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ 11 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಉತ್ತರದಿಂದ ಒಣ ಹವೆ, ಶೀತಗಾಳಿ ಬೀಸುತ್ತಿರುವುದು, ಮೋಡರಹಿತ ಆಕಾಶ ಹಾಗೂ ಲಾನಿನೊ ಪ್ರಭಾವದಿಂದ ತಾಪಮಾನ ಇಳಿಕೆಯಾಗುತ್ತಿದೆ. ಮುಂಜಾನೆಯಿಂದಲೇ ದಟ್ಟ ಮಂಜು ಆವರಿಸುತ್ತಿದ್ದು, ಚಳಿ […]

ಯುಪಿಐ ವ್ಯವಹಾರ: ಪೇಟಿಎಂ ಮುಂದೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐ ವಹಿವಾಟಿನಲ್ಲಿ ಹೆಚ್ಚು ಯಶಸ್ಸು ದಾಖಲಿಸಿದೆ ಎಂಬುದನ್ನು ರಾಷ್ಟ್ರೀಯ ಪಾವತಿ ನಿಗಮದ ವರದಿ ಹೇಳಿದೆ. ಪಿಪಿಬಿಎಲ್‌ನಲ್ಲಿ ಯುಪಿಐ ಪಾವತಿ ವಿಫಲವಾಗಿದ್ದು ಅತ್ಯಂತ ಕಡಿಮೆ. ಇನ್ನಿತರ ಬ್ಯಾಂಕ್‌ಗಳ ಮೂಲಕ ನಡೆದ ಪಾವತಿಗಳಲ್ಲಿ ಶೇ.1ರಷ್ಟು ವೈಫಲ್ಯ ಇದ್ದರೆ, ಪಿಪಿಬಿಎಲ್‌ನಲ್ಲಿ ಆ ಪ್ರಮಾಣ ಶೇ.0.02ರಿಂದ ಶೇ.೦.೦4  ಮಾತ್ರ. ಇದಕ್ಕೆ ನಮ್ಮ ತಾಂತ್ರಿಕ ಮೂಲಸೌಕರ್ಯದ ಶ್ರೇಷ್ಠತೆ ಕಾರಣ ಎಂದು ಪಿಪಿಬಿಎಲ್ ಹೇಳಿದೆ.ಬೇರೆ ಬ್ಯಾಂಕ್‌ಗಳ ಗ್ರಾಹಕರು ಯುಪಿಐ ವಹಿವಾಟನ್ನು ಅದೇ ಬ್ಯಾಂಕ್‌ನ ಆ್ಯಪ್ ಮೂಲಕ ನಡೆಸುವುದು ಕಡಿಮೆ. ಆದರೆ, ಪಿಪಿಬಿಎಲ್ […]

GIC, ESR Set up Industrial and logistic JV

Singapore’s sovereign wealth fund GIC Pte Ltd and ESR Cayman Ltd, an Asia-Pacific-focused logistics real estate firm, have formed a joint venture (JV) to develop and buy industrial and logistics assets worth $750 million in India. The venture will be owned 80% by GIC and the rest by ESR Cayman, a joint statement said. It […]

Serums Jab may get India nod before UK

The drug regulator may allow the emergency use of Serum Institute of India’s Covishield vaccine in the country without necessarily waiting for the vaccine’s approval in the UK where it was developed, said two senior government officials directly aware of the matter. The Drug Controller General of India may clear the shot for use if […]

Back To Top