ಉರಿವ ಜಾತ್ರೆ

ಪತ್ರಕರ್ತ ವೆಂಕಟ್ರಮಣ ಗೌಡರ ಕವನ ಸಂಕಲನ. ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್‌ ಈ ಮೂರೂ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕೆಲ ಕಾಲ ʻಹಂಗಾಮʼ ಸಾಹಿತ್ಯ ಮಾಸಿಕ ಪತ್ರಿಕೆಯನ್ನು ಸಂಪಾದಿಸಿದ್ದರು. ಅದು ಈಗ ಡಿಜಿಟಲ್‌ ಮಾಸಿಕವಾಗಿ ಪ್ರಕಟಗೊಳ್ಳುತ್ತಿದೆ. ʻಪಾಂಗುʼ ಕವನಸಂಕಲನ, ʻಈ ಸರ್ತಿಯ ಸುಗ್ಗಿʼ ಕಥಾ ಸಂಕಲನ ಮತ್ತು ʻತರುವಾಯʼ ಕಿರು ಕಾದಂಬರಿ ಅವರ ಪ್ರಕಟಿತ ಪುಸ್ತಕಗಳು.

 

Journalist,Translator,avid bibliophile

Leave a Reply

Your email address will not be published. Required fields are marked *

Back To Top