Logistics co’s witness big growth

Logistics startups like Delhivery,LetsTransport and Ecom Express have seen a spike in business led by online sales of e-commerce firms and large offline retail brands moving online and tapping new age Logistics  platforms to fulfill shipments. The shift to digital methods of buying due to the pandemic has further contributed to the growth of the […]

ಭಾರತ ಗ್ರಾಮೀಣ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಜೀವ- ಜೆ.ಸಿ.ಕುಮಾರಪ್ಪ

  –ಸಂತೋಷ ಕೌಲಗಿ, ಜನಪದ ಸೇವಾ ಟ್ರಸ್ಟ್, ಮೇಲುಕೋಟೆ-571431 ೧೯೨೯ರ ಮೇ ತಿಂಗಳಿನ ೯ ನೇ ದಿನ. ಅಹಮದಾಬಾದಿನಲ್ಲಿ ಸುಡು ಬೇಸಿಗೆ. ಮಧ್ಯಾಹ್ನ ೨.೩೦. ಸಾಬರಮತಿ ಆಶ್ರಮದ ಮರದ ಕೆಳಗೆ ಸಗಣಿ ಸಾರಿಸಿದ ನೆಲದ ಮೇಲೆ ಹಿರಿಯರೊಬ್ಬರು ಕುಳಿತು ನೂಲುತ್ತಿ ದ್ದಾರೆ. ಸುಡುಬಿಸಿಲಿನಲ್ಲೂ ಸೂಟು-ಬೂಟುಧಾರಿಯಾಗಿದ್ದ ಯುವಕನೊಬ್ಬ ಅವರು ನೂಲುವುದನ್ನೇ ದಿಟ್ಟಿಸುತ್ತ ನಿಂತಿದ್ದಾನೆ. ೨.೩೦ ಕ್ಕೆ ಸರಿಯಾಗಿ ಆ ಹಿರಿಯರು “ನೀವು ಕುಮಾರಪ್ಪ ಅವರೇ?”ಎಂದು ಕೇಳುತ್ತಾರೆ. ಅಲ್ಲಿಯವರೆಗೂ ನೂಲುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿಲ್ಲದೆ, ನೂಲುವುದನ್ನೇ ನೋಡುತ್ತ ನಿಂತಿದ್ದ ಸೂಟುಬೂಟುಧಾರಿಗೆ ತನ್ನನ್ನು ಮಾತನಾಡಿಸಿದ್ದು […]

ಕರ್ನಾಟಕದಲ್ಲಿ ಕೋವಿಡ್ ಇಳಿಕೆ

ದೇಶದಲ್ಲಿ ಕೋವಿಡ್ ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯಸಚಿವಾಲಯತಿಳಿಸಿದೆ. ಕಳೆದ 30 ದಿನಗಳಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿವೆ. ಅ. ೨೯ರಂದು ಇದ್ದ 68,180 ಸಕ್ರಿಯ ಪ್ರಕರಣಗಳು ನ.೨೯ಕ್ಕೆ 24,770ಕ್ಕೆ ಕುಸಿದಿದೆ. ಪರೀಕ್ಷೆ ವಿಧಾನದಲ್ಲಿ ಸುಧಾರಣೆ ಮಾಡಬೇಕಿದೆ.ರೋಗ ಲಕ್ಷಣ ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸುತ್ತಿರುವುದರಿಂದ, ಸೋಂಕು ಹರಡುವಿಕೆ  ತಡೆಯಲು ಸಾಧ್ಯವಾಗಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್‌ನ ಹಿರಿಯ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು […]

ಖಾಸಗಿ ಶಾಲೆಗಳ ಧರಣಿ ಡಿ.೨ಕ್ಕೆ

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಡಿ.೨ರಂದು ಧಾರವಾಡ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಕೋವಿಡ್ ನೆಪವೊಡ್ಡಿ ಶಾಲೆಗಳ ಮಾನ್ಯತೆ ನವೀಕರಿಸಲು ಸರ್ಕಾರ ನಿರಾಕರಿಸುತ್ತಿದೆ. ಶಿಕ್ಷಕರಿಗೆ 21,400 ರೂ. ವೇತನ ನೀಡಬೇಕು ಎಂದು ಆದೇಶಿಸಿ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಸಂಘ ಆರೋಪಿಸಿದೆ. ಶಾಲೆಗಳನ್ನು ಮುಚ್ಚುವುದರಿಂದ ಲಕ್ಷಾಂತರ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಅಷ್ಟಲ್ಲದೆ, ಸುಪ್ರೀಂಕೋರ್ಟ್ನ ಕೆಲವು ಆದೇಶಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಸರ್ಕಾರದ ಇಂತಹ […]

ಅಮೆಜಾನ್ ನೌಕರರಿಗೆ ಬೋನಸ್

ಅಮೆಜಾನ್ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ನೌಕರರಿಗೆ ವಿಶೇಷ ಬೋನಸ್ ನೀಡುವುದಾಗಿ  ತಿಳಿಸಿದೆ. ಅಮೆಜಾನ್ ವಿರುದ್ಧ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ #MakeAmazonPay ಅಭಿಯಾನದ ನಡುವೆಯೇ ಅಮೆಜಾನ್ ಈ ಘೋಷಣೆ ಮಾಡಿದೆ. ಅಮೆಜಾನ್ ಭಾರಿ ಲಾಭ ಮಾಡಿಕೊಳ್ಳುತ್ತಿದ್ದರೂ, ಕಂಪನಿಯ ನೌಕರರು ಹಾಗೂ ಪರಿಸರ ಇದಕ್ಕೆ ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು  ಅಭಿಯಾನ ನಡೆಸುತ್ತಿರುವವರು ದೂರಿದ್ದಾರೆ.  ಆರೋಪವನ್ನು ಅಮೆಜಾನ್ ಅಲ್ಲಗಳೆದಿದೆ. ಅ.೧೬ರಿಂದ ನ.೧೩ರವರೆಗೆ ಕಂಪನಿಯಲ್ಲಿ ಪೂರ್ಣಾವಧಿ ನೌಕರರಾಗಿದ್ದವರಿಗೆ 6,300 ರೂ. ಹಾಗೂ ಅರೆಕಾಲಿಕ ನೌಕರರಿಗೆ 3,150 ರೂ. ಬೋನಸ್ […]

ಹುಬ್ಬಳ್ಳಿ ಇಎಸ್‌ಡಿಎಂ ಎಕ್ಸ್ಚೇಂಜ್ ಉದ್ಘಾಟನೆ ನಾಳೆ

ಎಲೆಕ್ಟ್ರಾನಿಕ್ ಸಿಸ್ಟ್ಂ ಡಿಸೈನ್ ಮ್ಯಾನುಫ್ಯಾಕ್ಷರಿಂಗ್(ಇಎಸ್‌ಡಿ) ಸ್ಟಾರ್ಟ್ಅಪ್‌ನ ಹುಬ್ಬಳ್ಳಿ ಇಎಸ್‌ಡಿಎಂ ಎಕ್ಸ್ಚೇಂಜ್ ಡಿ.೨ ರಂದು ಮಧ್ಯಾಹ್ನ ೨ಕ್ಕೆ ಆನ್‌ಲೈನ್ ಮೂಲಕ ಉದ್ಘಾಟನೆಯಾಗಲಿದೆ. ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ, ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸತ್ಯಗುಪ್ತಾ, ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ಮಾತನಾಡಲಿದ್ದಾರೆ. ಕೆಎಲ್‌ಇ ವಿಶ್ವವಿದ್ಯಾಲಯದ ನವೀನ ಉದ್ಯಮ ಮತ್ತು ತಂತ್ರಜ್ಞಾನ ಕೇಂದ್ರವು ೮೦ಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳ ಆರಂಭಕ್ಕೆ ನೆರವಾಗಿದೆ. ಕರ್ನಾಟಕ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಸರ್ವೀಸಸ್(ಕೆಐಟಿಎಸ್), ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾನಿಲಯ […]

Back To Top