ಉಪ ನಗರ ರೈಲು: ಕೇಂದ್ರ ಸಮ್ಮತಿ
ಬೆೆಂಗಳೂರಿಗರಿಗೆ ಇದೊಂದು ಸಿಹಿ ಸುದ್ದಿ. ಜನ-ವಾಹನ ದಟ್ಟಣೆಗೆ ಸಿಲುಕಿ ನರಳುತ್ತಿರುವ ಬೆಂಗಳೂರಿಗರು ಭವಿಷ್ಯದಲ್ಲಿ ಒಂದಿಷ್ಟು ನಿರಾಳ ಆಗಬಹುದು. ವಾಹನ ದಟ್ಟಣೆ ನಿವಾರಣೆಗೆ ಯೋಜಿಸಿರುವ ಉಪನಗರ ರೈಲು ಯೋಜನೆಗೆ ಅಗತ್ಯವಿರುವ 19.000 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಈ ಯೋಜನೆ 148.17 ಕಿಮೀ ಇರಲಿದೆ. ಟರ್ಅಂತರದ ಈ ಯೋಜನೆಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ. ಆದರೆ, ವಿಧಾನ ಪರಿಷತ್ ಚುನಾವಣೆ ಮತ್ತು ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿಇರುವುದರಿಂದ, ಅಧಿಕೃತ ಘೋಷಣೆ […]




