ಬಮೂಲ್ ನಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ
ಇಂದು ಚನ್ನಪಟ್ಟಣ ಬಮೂಲ್ ಶಿಬಿರ ಕಚೇರಿಯಲ್ಲಿ ಬಮೂಲ್ ನಿರ್ದೇಶಕರಾದ ಹೆಚ್.ಸಿ. ಜಯಮುತ್ತು ರವರು 1.62.000 ರೂಪಾಯಿಗಳ ಸದಸ್ಯರ ಮರಣದ ಚೆಕ್ ಗಳು ಮಾದರಿ ಹಸು ಕೊಟ್ಟಿಗೆಯ ಚೆಕ್ಕಗಳು ಸದಸ್ಯರ ವೈದ್ಯಕೀಯ ಮರುಪಾವತಿಯ ಚೆಕ್ ಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕರಾದ ಡಾ: ಕೆಂಪರಾಜು ರವರು ಮುಖ್ಯ ಕಾರ್ಯನಿರ್ವಾಹಕರ ಗಳಾದ ರಾಜು. ಚೆನ್ನಪ್ಪ. ರವಿಕುಮಾರ್. ಶಿವಲಿಂಗು. ಸಿದ್ದಲಿಂಗರಾಜೇ ಅರಸ್. ನೀತೀನ್. ಹಾಗೂ ಫಲಾನುಭವಿಗಳು ಹಾಜರಿದ್ದರು.